ಪ್ರತಿದಿನ ನಾವು ತಿನ್ನುವ ಗೋಧಿಯನ್ನು ನಮ್ಮ ಪೂರ್ವಜರು ತಿನ್ನುವುದಿರಲಿ ಕಣ್ಣಲ್ಲೂ ಕೂಡ ಯಾರು ನೋಡಲೇ ಇಲ್ಲ…….!!!
ಅಮೇರಿಕಾ ವಿಜ್ಞಾನಿಗಳು ಈ ಗೋಧಿಯನ್ನು ‘Wheat’ ಎಂದು ಯಾರೂ ಕರೆಯುವುದಿಲ್ಲ. ಈ ಗೋಧಿಗೆ ‘ಟ್ರಿಟಿಕಂ ವಲ್ಗೇರ್’ ಎಂದು ಕರೆಯುತ್ತಾರೆ……!! ಈ ಹೆಸರು ಎಷ್ಟೋ ಜನರಿಗೆ ಗೊತ್ತೇ ಇಲ್ಲ……!!
ಈ ಗೋಧಿ ಕೇವಲ 51 ವರ್ಷಗಳ ಹಿಂದೆ ಅಂದರೆ 1965 ರಲ್ಲಿ ಅಮೇರಿಕಾ ಸರ್ಕಾರವು ಗೋಧಿರವೆ ಮಾಡಿ ಹಡಗಿನಲ್ಲಿ ತಂದು ನಮ್ಮ ದೇಶದ ಹಳ್ಳಿ-ಹಳ್ಳಿಗಳಿಗೂ ಕೊಟ್ಟು, ಶಾಲೆಗಳಲ್ಲಿ ರವೆ ಉಪ್ಪಿಟ್ಟು ಮಾಡಿ ಉಚಿತವಾಗಿ ತಿನ್ನಿಸಿ, ಈ ಗೋಧಿಯನ್ನು ತಿನ್ನಲು ಕಲಿಸಿದರು…….!! 1975 ರ ನಂತರ ಈ ಗೋಧಿಯನ್ನು ನಮ್ಮ ದೇಶದಲ್ಲೇ ಬೆಳೆಸಲಾಯಿತು. ಮೊದಲು ಗೋಧಿಯನ್ನು ಬೆಳೆದ ರಾಜ್ಯ ಪಂಜಾಬ್…ಇಂದು ಪಂಜಾಬ್ ರಾಜ್ಯ ದೇಶದ ದೊಡ್ಡ ಕ್ಯಾನ್ಸರ್ ರಾಜ್ಯ……..!! ಪಂಜಾಬ್ ರಾಜ್ಯದಲ್ಲಿ ಒಂದೊಂದು ಮನೆಯಲ್ಲಿ 2 ರಿಂದ 3 ಜನ ಕ್ಯಾನ್ಸರ್ ರೋಗಿಗಳಿದ್ದಾರೆ…….! ಹೇಳಬೇಕೆಂದರೆ ಇಡೀ ರಾಜ್ಯವೇ ಕ್ಯಾನ್ಸರ್ ರಾಜ್ಯ…….!!!
ವಿಪರ್ಯಾಸವೆಂದರೆ ಭಾರತೀಯರೆಲ್ಲರು ಬಹಳ ಸಂತೋಷದಿಂದ ಅಮೇರಿಕಾದಿಂದ ಬಂದ ಈ ಗೋಧಿಯನ್ನು ತಿನ್ನಲು ಕಲಿತದು.
ಆತ್ಮೀಯರೇ ಕನಿಷ್ಟ ಪಕ್ಷ ಒಮ್ಮೆಯಾದರು ನೀವು ತಿನ್ನುತ್ತಿರುವ ಗೋಧಿಯ ಬಗ್ಗೆ ಯೋಚಿಸಿದ್ದೀರಾ……? ನಮ್ಮ ಪೂರ್ವಜರು ಕಣ್ಣಲ್ಲೂ ನೋಡದಂತಹ ಈ ಗೋಧಿಯನ್ನು ತಿನ್ನುವ ಮುನ್ನ ತುಸು ವಿಚಾರ ಮಾಡಿ ತಿನ್ನಿರಿ.
ನಿರಂತರವಾಗಿ ಈ ಗೋಧಿಯನ್ನು ತಿನ್ನುವುದರಿಂದ ಗೋಧಿಯಲ್ಲಿರುವ ಗ್ಲೂಟೇನ್ ಎಂಬ ರಾಸಾಯನಿಕ ನಮ್ಮ ಕರುಳಿನ ಒಳಭಾಗದಲ್ಲಿ ಲೇಪನವಾಗುವುದು. ಆಗ ದೇಹದ ಉಷ್ಣತೆ ಹೆಚ್ಚಾಗಿ ನಿಮಗೆ ಮಲಬದ್ಧತೆಯಾಗುತ್ತದೆ. ಮಲಬದ್ಧತೆಯಾದಾಗ ತಿಂದಂತಹ ಆಹಾರ ಕೊಳೆಯುತ್ತದೆ. ತಿಂದ ಆಹಾರ ಕೊಳೆತಾಗ ಗಾಳಿ ಉತ್ಪತ್ತಿಯಾಗುತ್ತದೆ. ಆ ಗಾಳಿಯನ್ನು ಗ್ಯಾಸ್ಟ್ರೈಟೀಸ್ ಎಂದು ಕರೆಯುತ್ತೇವೆ. ನೀವೀಗ ಜೀವನ ಪರ್ಯಂತ ಗ್ಯಾಸ್ಟ್ರೈಟೀಸ್ ಮಾತ್ರೆಯನ್ನು ನುಂಗಬೇಕಾಗುತ್ತದೆ. ತಿಂದಂತಹ ಆಹಾರ ಕಟ್ಟಿಕೊಂಡು ಕೊಳೆಯುವ ಕ್ರಿಯೆಯಿಂದ ಯಥೇಚ್ಛವಾಗಿ ಟಾಕ್ಸೀನ್ ಉತ್ಪತ್ತಿಯಾಗುತ್ತದೆ. ಈ ಎಲ್ಲಾ ಗಲೀಜು ನೇರವಾಗಿ ನಿಮ್ಮ ರಕ್ತದಲ್ಲಿ ಬೆರೆಯುತ್ತದೆ. ಈಗ ಶುರುವಾಯಿತು ನೋಡಿ ನಾನಾ ತರಹದ ಖಾಯಿಲೆಗಳು.
ಆತ್ಮೀಯರೇ ಇಷ್ಟಕ್ಕೇ ಮುಗಿಯಲಿಲ್ಲ….. ಈ ಗೋಧಿಯಲ್ಲಿರುವ ಗ್ಲೂಟೇನ್ ನಿಮ್ಮ ಕೀಲುಗಳ ಮಧ್ಯೆ ಇರುವ ಸೈನೋವಿಲ್ ದ್ರವವನ್ನು ಹಂತ-ಹಂತವಾಗಿ ಒಣಗಿಸಿ ನಿಮ್ಮನ್ನು ಸಂದಿವಾತ (ಅರ್ಥರೈಟೀಸ್) ರೋಗಿಗಳನ್ನಾಗಿ ಮಾಡಿ ಜೀವನವನ್ನು ನರಕಮಯವಾಗಿಸುತ್ತದೆ.
ಆತ್ಮೀಯರೇ ಮತ್ತೊಂದು ಭಯಾನಕ ಸಂಗತಿ ಏನೆಂದರೆ ಈ ಗೋಧಿಯಲ್ಲಿರುವ ಗ್ಲೂಟೇನ್ ನಿಮ್ಮ ಪ್ಯಾಂಕ್ರಿಯಾಸ್ ಗ್ರಂಥಿಯಲ್ಲಿರುವ ಬೀಟಾ ಜೀವಕೋಶಗಳನ್ನು ಹಂತ ಹಂತವಾಗಿ ನಿಷ್ಕ್ರಿಯಗೊಳಿಸುತ್ತದೆ. ಬೀಟಾ ಜೀವಕೋಶಗಳ ನಿಷ್ಕ್ರಿಯತೆಯಿಂದ ಇನ್ಸುಲಿನ್ ಉತ್ಪತ್ತಿಯು ಕಮ್ಮಿಯಾಗುತ್ತಾ ಹೋಗಿ ನೀವು ಜೀವನ ಪರ್ಯಂತ ಡಯಾಬಿಟೀಸ್ ರೋಗಿಗಳಾಗುತ್ತೀರಿ.
ಆತ್ಮೀಯರೇ ಭಾರತೀಯರು ಎಷ್ಟೆಷ್ಟು ಬೇಗ ರೋಗಿಗಳಾಗುತ್ತಾರೋ ಅಷ್ಟೇ ಸಂತೋಷಪಡುತ್ತವೆ ವಿದೇಶದಲ್ಲಿರುವ ಔಷಧಿ ಕಂಪನಿಗಳು. ಈ ಎಲ್ಲಾ ಔಷಧಿ ಕಂಪನಿಗಳ ಮೂಲ ಉದ್ದೇಶವೇ ಜನಗಳನ್ನು ವ್ಯವಸ್ಥಿತವಾಗಿ ರೋಗಿಗಳನ್ನಾಗಿ ಮಾಡಿ ಹಣಗಳಿಸುವುದೇ ಆಗಿದೆ. ಭಾರತೀಯರು ತಮಗರಿವಿಲ್ಲದಂತೆ ರೋಗಿಗಳಾಗಲೆಂದೇ ಗೋಧಿಯನ್ನು ಹಡಗಿನಲ್ಲಿ ತಂದು ಹಳ್ಳಿ ಹಳ್ಳಿಗೂ ಹಂಚಿದರು.
ನಮ್ಮ ಹಿರಿಯರು ಗೋಧಿಯನ್ನು ತಿನ್ನಲಿಲ್ಲ ಹಾಗಾಗಿ ಗ್ಯಾಸ್ಟ್ರೈಟೀಸ್, ಮಲಬದ್ಧತೆ, ಸಂಧಿವಾತ, ಫೈಲ್ಸ್, ಡಯಾಬಿಟೀಸ್ ಈ ಯಾವ ಖಾಯಿಲೆಗಳ ಹೆಸರೂ ಕೂಡ ನಮ್ಮ ಪೂರ್ವಜರಿಗೆ ಗೊತ್ತಿರಲಿಲ್ಲ.
ಆತ್ಮೀಯರೇ ನಾವು ಯಾಕೆ ಗೋಧಿಯನ್ನು ತಿಂದು ಇಂತಹ ರೋಗವನ್ನು ತಂದುಕೊಂಡು ಬಲಿಪಶುಗಳಂತೆ ಜೀವನವನ್ನು ಹಾಳುಮಾಡಿಕೊಳ್ಳಬೇಕು. ಈ ಎಲ್ಲಾ ಖಾಯಿಲೆಗಳು ನಿಮಗೆ ಬೇಡವೆಂದರೆ ಇಂದೇ ಗೋಧಿ ಮತ್ತು ಅದರಿಂದ ತಯಾರಿಸಿದ ನಾನಾ ರೀತಿಯ ಪದಾರ್ಥಗಳನ್ನು ಕಸದ ತೊಟ್ಟಿಗೆ ಹಾಕಿ. ಉಳಿದ ಜೀವನವನ್ನು ಆರೋಗ್ಯ ಪೂರ್ಣರಾಗಿ ಬದುಕಿ ಎಂದು ಗೋಧಿಯ ಹಿಂದಿರುವ ಭಯಾನಕ ಮಾಹಿತಿಯನ್ನು ಅಂಕಿ-ಅಂಶಗಳೊಂದಿಗೆ ತಿಳಿಸಿದರು. ನಿಜವಾಗಿಯೂ ಯೋಗ ವಿಸ್ಮಯ ಶಿಬಿರವು ಜನಗಳನ್ನು ವಿಸ್ಮಯಗೊಳಿಸುತ್ತಿರುವುದರಲ್ಲಿ ಯಾವ ಅನುಮಾನವು ಇಲ್ಲ.
Comments
Post a Comment