* ಆಳಾಗಿ ದುಡಿ, ಹಾಳಾಗಿ ಹೋಗು
* ಕೈ ಕೆಸರಾದರೆ ನಾನೇನು ಮಾಡಲಿ?
* ಉಪ್ಪು ತಿಂದ ಮೇಲೆ ಬೀಪಿ ಬರಲೇಬೇಕು
* ಕಾಲು ಇದ್ದಷ್ಟು ಹಾಸಿಗೆ ಹಾಸಿಕೋ
* ಆಕಳು ಕಪ್ಪಾದರೆ ಸಗಣಿನೂ ಕಪ್ಪೇ.
* ಜ್ಞಾನ ದೇಗುಲವಿದು, ಮೊಬೈಲ್ ಸ್ವಿಚ್ ಆಫ್ ಮಾಡಿ ಒಳಗೆ ಬನ್ನಿ
* ಏನಾದ್ರೂ ಮಾಡು; ಮೊದ್ಲು ಸ್ನಾನ ಮಾಡು
* ಕಬ್ಬು ಡೊಂಕಾದರೆ ತಿನ್ನೋದು ಬಿಡ್ತೇವ್ಯೇ?
* ಇಬ್ಬರ ಜಗಳ, ಮೂರನೆಯವನಿಗೆ ಪೆಟ್ಟು.
* ಹಣ್ತಿಂದವ ತಪ್ಪಿಸಿಕೊಂಡ, ಮೂತಿ ಒರೆಸ್ಕಂಡವ ಸಿಕ್ಕಾಕ್ಕೊಂಡ
* ಮನಸ್ಸೊಳಗೆ ಅನಾಚಾರ, ಮುಖದಲ್ ಬೃಂದಾವನ..
* ಗೆಳೆಯರ ಜಗಳ ಗುಂಡು ಹಾಕುವ ತನಕ..
* ವೈದ್ಯ ಬಯಸಿದ್ದೂ ಡಯಾಬಿಟೀಸು, ರೋಗಿಗಾಗಿದ್ದೂ ಡಯಾಬಿಟೀಸು..
ಗಾದೆಗಳು .......
1)ಊಟ ಬಲ್ಲವನಿಗೆ ರೊಗವಿಲ್ಲ , ಮೊಬೈಲ ಇಲ್ಲದವನಿಗೆ ಮರ್ಯದೆ ಇಲ್ಲಾ .
2) ಕೋಟಿ ವಿದ್ಯೆಗಿಂತ , ಚಾಟಿಂಗ ವಿದ್ಯೆ ಮೆಲು.
3)ದುಡ್ಡೆ ದೊಡ್ದಪ್ಪಾ , ಮೊಬೈಲ ಅದರಪ್ಪಾ.
4) ಸತ್ತ್ಯಕ್ಕೆ ಸಾವಿಲ್ಲ , ಮೊಬೈಲ ಕ್ರೇಜಗೆ ಕೊನೆ ಇಲ್ಲ.
5) ಇಂದಿನ ಮಕ್ಕಳೆ ಮುಂದಿನ ಇಂಟರ್ನೆಟ್ ಸರದಾರರು.
6) ಊರಿಗೆ ಬಂದವನು ಮೊಬೈಲ ತರದೇ ಇರುವನೇ.
7) ಮೊಬೈಲೇ ಮಕ್ಕಳ ಮೊದಲ ಶಾಲೆ.
8) ಅಡಿಕೆಗೆ ಹೋದ ಮಾನ ಇಂಟರ್ನೆಟ್ ಹಾಕಿದರು ಬಾರದು.
9) ಟೈಪಿಂಗ್ ಕಲಿತ ನಾರಿ ಫೆಸ್ಬುಕ್ ಅಲ್ಲಿ ಪರಾರಿ.
10) ನುಡಿದಂತೆ ನಡೆ , ಮೊಬೈಲ್ನೊಂದಿಗೆ ಯಮನ ಕಡೆ.
Comments
Post a Comment