Skip to main content

ಗೋವು


ಓದಿ..

ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!
(ಮತ್ಯಾವ ಜೀವಸಂಕುಲದಲ್ಲೂ
ಹೀಗಿಲ್ಲ)
★ ಗೋವಿನ ಒಂದು ಚಮಚ
ತುಪ್ಪವನ್ನು ಬೆಂಕಿಗೆ ಸುರಿದಾಗ
ಸುಮಾರು ಒಂದು ಟನ್ನುಗಳಷ್ಟು
ಆಮ್ಲಜನಕ ಬಿಡುಗಡೆಯಾಗುತ್ತೆ !!.
★ ಗೋವಿಗೆ ವಿಷವನ್ನು ಸತತ 90
ದಿನಗಳವರೆವಿಗೂ ನೀಡುತ್ತಾ
ಬಂದರೂ ಅದರ ಹಾಲಿನಲ್ಲಿ ವಿಷದ
ಪ್ರಮಾಣ ಕಿಂಚಿತ್ತೂ ಇರುವುದಿಲ್ಲ...
ಮಿತ್ರರೇ,
ಈ ಮೆಸೆಜ್ ಓದಲು 5 ನಿಮಿಷ ಬೇಕಾಗಬಹುದು.ಸಮಯ
ಮಾಡಿಕೊಂಡು ರಾತ್ರಿಯಾದರು
ಓದಿ.
ಓದಿ ಆದ ಮೇಲೆ ಬೇರೆಯವ
ರಿಗೂ ಕಳಿಸಿ, ಓದಲು ತಾಳ್ಮೆ
ಇಲ್ಲದಿದ್ದರೆ ಕೂಡಲೇ ಫಾರ್
ವರ್ಡ್ ಮಾಡಿಬಿಡಿ....
ದೇಶ ಕಂಡ ಅತೀ ದೊಡ್ಡ ದುರಂತ
"ಭೋಪಾಲ್ ಅನಿಲ ದುರಂತ"
ನೀವು ಕೇಳಿರಬಹುದು. ಆ
ದುರಂತ ಆದಾಗ ಸುಮಾರು
10 ಕಿ.ಮೀ ವರೆಗೆ ವಾಸವಿದ್ದ
ಎಲ್ಲ ಜನರು ಸಾವೀಗಿಡಾದರು.
ಆದರೆ ಕೇವಲ 1 ಕಿ.ಮೀ
ದೂರವಿದ್ದ 4 ಬ್ರಾಹ್ಮಣ
ಕುಟುಂಬಕ್ಕೆ ಏನೂ ಆಗಿರಲಿಲ್ಲ.
ಇದರಿಂದ ಆಶ್ಚರ್ಯ ಚಕಿತರಾ
ದರು ಸಂಶೋಧಕರು ಅವರ
ಮನೆಯನ್ನು ಅಧ್ಯಯನ
ನಡೆಸಿದಾಗ ಅವರ ಮನೆಯಲ್ಲಿ
ದಿನ ನಿತ್ಯ 2 ಹೊತ್ತು "ಅಗ್ನಿ ಹೋತ್ರ"
ಹೋಮ ಮಾಡುತ್ತಿದ್ದಾರೆಂದು
ತಿಳಿಯಿತು. ಇದನ್ನು ತಿಳಿದ
ಸಂಶೋಧಕರು ಬೇರೆ ಕಡೆ
ರೋಗಿಗಳ ಮೇಲೆ ಪ್ರಯೋಗ
ಮಾಡಿದಾಗ ಅವರಲ್ಲಿ ರೋಗ
ನಿರೋಧಕ ಶಕ್ತಿ ಹೆಚ್ಚಾಗಿರುವುದು
ಕಂಡು ಬಂತು.
H I V ಪೀಡಿತ ಮಕ್ಕಳಿಗಾಗಿ
ಮೈಸೂರಲ್ಲಿ ಒಂದು ಶಾಲೆ
ಇದೆ. ಇದರ ಸ್ಥಾಪಕರಾದ
ರಾಮದಾಸ್ (ಮಾಜಿ ಶಾಸಕರು)
ತಮ್ಮ ವಿದ್ಯಾರ್ಥಿಗಳ ಮೇಲೆ
ಇದರ ಪ್ರಯೋಗ ಮಾಡಿದರು .
ಆಗ ಇಲ್ಲಿನ ಮಕ್ಕಳಲ್ಲೂ ಸಹ
ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು.
"ಅಗ್ನಿ ಹೋತ್ರ" ದ ವಿಧಾನ
ಅಂದರೆ ಸಣ್ಣದಾದ ತಾಮ್ರದ
ಹೋಮಕುಂಡಕ್ಕೆ ದನದ ಒಣ
ಸಗಣಿ, ದನದ ತುಪ್ಪ ಹಾಕಿ
ಅಗ್ನಿ ಸ್ಪರ್ಶ ಮಾಡಬೇಕು.
ಇದನ್ನು ಬೆಳಿಗ್ಗೆ ಸೂರ್ಯೋದ
ಯದ ಮೊದಲು, ಸಂಜೆ
ಸೂರ್ಯಾಸ್ತದ ನಂತರ ಮಾಡಬೇಕು.
ಈ ಪೂಜೆ, ಹೋಮ, ಹವನ
ಅಂದರೆ ಕೆಲವರಿಗೆ ಅಲರ್ಜಿ.
ಆದರೆ ಇಲ್ಲಿ ವೈಜ್ಞಾನಿಕವಾಗಿ
ಹೇಳುವುದಾದರೆ ತಾಮ್ರ
ಬಿಸಿಯಾದಾಗ ಮತ್ತು ಸಗಣಿ,
ತುಪ್ಪ ಸುಟ್ಟಾಗ ಬಿಡುಗಡೆಯಾ
ಗುವ ಅನಿಲ ನಮ್ಮ ದೇಹ
ಪ್ರವೇಶಿಸಿದಾಗ ನಮ್ಮ ದೇಹದ
ನರಗಳೆಲ್ಲ ಶುದ್ಧವಾಗಿ ರೋಗ
ನಿರೋಧಕ ಶಕ್ತಿ ಹೆಚ್ಚುತ್ತದೆ...
ಅಮಿತ್ ವೈದ್ಯ, ಇವರು ಅಮೇರಿಕಾ
ದಲ್ಲಿ ನೆಲೆ ನಿಂತ ಭಾರತದ
ಉದ್ಯಮಿ. ಇವರ ತಂದೆ ತಾಯಿ
ಇಬ್ಬರು ಕ್ಯಾನ್ಸರ್ ನಿಂದ ತೀರಿ
ಹೋಗುತ್ತಾರೆ. ಕೆಲವು ಸಮಯ
ದಲ್ಲಿ ಅಮಿತ್ ರಿಗೂ ಕ್ಯಾನ್ಸರ್
ಬರುತ್ತದೆ. ವೈದ್ಯರು 6 ತಿಂಗಳ
ಕಾಲ ಮಾತ್ರ ಕಾಲಾವಕಾಶ
ನೀಡುತ್ತಾರೆ. ತನ್ನ ಕೊನೆಯ
ದಿನಗಳನ್ನು ಭಾರತದಲ್ಲಿ ಕಳೆಯ
ಬೇಕೆಂದು ಗುಜರಾತ್ ಗೆ ಬಂದ
ಅಮಿತ್, ಒಬ್ಬರ ಪರಿಚಯದ
ಮೇಲೆ ಕರ್ನಾಟಕಕ್ಕೆ ಬರುತ್ತಾರೆ.
ಇಲ್ಲಿ ಒಂದು ಸಣ್ಣ ಚಿಕಿತ್ಸೆಗೆ
ಒಳಪಡುತ್ತಾರೆ. ಕೆಲವೇ
ತಿಂಗಳಲ್ಲಿ ಅವರ ಕ್ಯಾನ್ಸರ್ ಮಾಯವಾಗಿಬಿಟ್ಟಿದೆ. ಇಂದು
ಬೇರೆಯವರಂತೆ ಆರೋಗ್ಯವಾಗಿ
ಬದುಕುತ್ತಿದ್ದಾರೆ. ಅವರ ಮಾಡಿದ
ಚಿಕಿತ್ಸೆ ಅಂದರೆ "ಪಂಚಗವ್ಯ ಚಿಕಿತ್ಸೆ".
ಇದೇ ಚಿಕಿತ್ಸೆ ಅನೇಕ ರೋಗಿಗಳ
ಮೇಲೆ ಪ್ರಯೋಗ ಮಾಡಿದಾಗ
ಅವರಲ್ಲಿ ರೋಗನಿರೋಧಕ
ಶಕ್ತಿ ವೃದ್ಧಿಸಿದೆ. "ಪಂಚಗವ್ಯ"
ಅಂದರೆ ಗೋಮೂತ್ರ,
ಗೋಸಗಣಿ, ಗೋಹಾಲು,
ಗೋತುಪ್ಪ, ಗೋಮೊಸರು
ಇವೆಲ್ಲದರ ಮಿಶ್ರಣದಿಂದ
ತಯಾರಾಗೋ ಔಷಧಿ.
ಈ ಚಿಕಿತ್ಸೆಯಿಂದ ಗುಣಮುಖ
ರಾದ ಅಮಿತ್ ವೈದ್ಯ ಅವರು
ಒಂದು ಇಂಗ್ಲಿಷ್ ಪುಸ್ತಕ
ಬರೆದಿದ್ದಾರೆ. ಅ ಪುಸ್ತಕದ ಕನ್ನಡ
ಹೆಸರು "ಒಂದು ದನ ನನ್ನ ಜೀವ
ಹೇಗೆ ಕಾಪಾಡಿತು" ಎಂದು.
ದನವನ್ನು ದೇವರೆಂದು ಪೂಜಿಸೋ
ಭಾರತೀಯರಾದ ನಮ್ಮಲ್ಲಿ
ಎಷ್ಟೋ ಜನಕ್ಕೆ ಇದರ
ಮಾಹಿತಿ ಇಲ್ಲ.ಎಷ್ಟೋ ಕಾಯಿಲೆಗ
ಳಿಗೆ ಮೀನಿನಿಂದ ಔಷಧ
ತಯಾರಿಸುತ್ತಾರೆ. ಮೀನು
ತಿನ್ನದವರು ಔಷಧ ಮುಖಾಂತರ
ಆದರು ತಿನ್ನಲೆ ಬೇಕು.
ಹಾಗೆಯೆ ವಿದೇಶಗಳಲ್ಲಿ ದನದ
ಮೂತ್ರ, ಸಗಣಿ, ಮಾಂಸದಿಂದ
ಔಷಧಿ ತಯಾರಿಸಿ ಭಾರತಕ್ಕೆ
ಕಳಿಸುತ್ತಾರೆ.ಅದನ್ನು ನಾವು
ತಿನ್ನುತ್ತೇವೆ.
ನಮ್ಮ ಮನೆಯಲ್ಲಿರುವ
ದನದ ಬಗ್ಗೆ ನಮಗೆ ತಾತ್ಸಾರ.
ಇವುಗಳನ್ನು ನಾವು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ
ನಾವು ವಿದೇಶಿ ಕಂಪನಿಯವರ
ದನದ ಮಾಂಸದ ಔಷಧಿ
ತಿನ್ನುವ ಅವಶ್ಯಕತೆ ಇರುತ್ತಿರಲಿಲ್ಲ.
ದನ ಎಂದು ಚಿನ್ನದ ಮೊಟ್ಟೆ
ಇಡುವ ಕೋಳಿ ಇದ್ದ ಹಾಗೆ.
ಚಿನ್ನದ ಮೊಟ್ಟೆ ಹಾಗೆ ದನಗಳು
ನಮಗೆ ಚಿನ್ನದ ಜೀವನ ನಡೆಸಲು
ಬೇಕಾಗುವ ಎಲ್ಲ ಅವಶ್ಯಕತೆಗ
ಳನ್ನು ಕೊಡುತ್ತದೆ. ಆದರೆ ನಾವು
ಅತೀ ಆಸೆಯಿಂದ ಕೋಳಿಯ
ಹೊಟ್ಟೆ ಸೀಳಿದ ಹಾಗೆ ಧನವನ್ನು
ಕಡಿದು ತಿನ್ನುತ್ತೇವೆ. ಇದು ಬೇಕಾ?
ಮನುಷ್ಯನ ದುರಾಸೆಗೆ ಕೊನೆ
ಎಲ್ಲಿ.? ನಮ್ಮ ಮನೆಯಲ್ಲಿ
ಯಲ್ಲಿ ಮೆಡಿಕಲ್ ಸೆಂಟರ್
ಇಟ್ಟುಕೊಂಡು ಕಾಯಿಲೆ
ಬಂದಾಗ ಇಡೀ ಪ್ರಪಂಚ
ಸುತ್ತುತ್ತೇವೆ.
ಕ್ಯಾನ್ಸರ್ ನಿಂದ ಹಿಡಿದು
ತಲೆನೋವಿನ ತನಕ 5000
ಕಾಯಿಲೆಗಳಿಗೆ ದನದಲ್ಲಿ ಔಷಧಿ
ಇದೆ ಅಂದರೆ ನಂಬಲೇಬೇಕು! !!!!!
ಎಬೋಲಾದಂತಹ ಹೊಸ
ಖಾಯಿಲೆ ಇರಲಿ, ಇನ್ನು
ಹೊಸದಾಗಿ ಹುಟ್ಟಿ ಯಾವುದೇ
ಖಾಯಿಲೆ ಬರಲಿ ಅದಕ್ಕೆ
ಗೋವಿನಿಂದ ಔಷಧಿ ಇದೆ.
ದನದ ಮೂತ್ರದ ಬಗ್ಗೆ ಬಹಳ
ಬೇಗ ಎಚ್ಚೆತ್ತ ಅಮೇರಿಕಾ,
ಭಾರತದಲ್ಲಿರುವ ಗೋಮೂತ್ರದ
ಬಗ್ಗೆ "ಪೇಟೆಂಟ್" ಗೆ ಹೋರಾಟ
ನಡೆಸುತ್ತಾರೆಂದರೆ, ನಮಗೆ ಇನ್ನು
ಯಾವಾಗ ಬುದ್ಧಿ ಬರುತ್ತದೆ?
ಪ್ರಪಂಚದ ಮುಂದುವರಿದ
ಕೆಲವು ದೇಶಗಳ
ಯುನಿವರ್ಸಿಟಿಗಳಲ್ಲಿ ಇದರ
ಬಗ್ಗೆ ಒಂದು ವಿಷಯ ಇದೆ
ಅಂದರೆ ನೀವು ನಂಬಲೇಬೇಕು.
ಸ್ವಾತಂತ್ರ್ಯ ಬಂದು 70 ವರ್ಷ
ತುಂಬುತ್ತ ಬಂತು. ಇಷ್ಟು ವರ್ಷ
ಮಲಗಿದ್ದು ಸಾಕು, ಇನ್ನಾದರು
ಎಚ್ಚೆತ್ತು ಕೊಳ್ಳೊಣ.
ನಮಗಲ್ಲದಿದ್ದರು ನಮ್ಮ ಪೀಳಿಗೆಗಾ
ದರೂ ಒಳ್ಳೆಯದಾಗಲಿ. ಮುಂದಿನ ಜನಾಂಗವಾದರೂ ಆರೋಗ್ಯವಂತ
ಸಮಾಜವಾಗಲೀ.....
ಸೂಚನೆ: ಕೇವಲ ದೇಸಿತಳಿ
ದನಗಳಿಂದ ಮಾತ್ರ ಔಷಧಿ
ತಯಾರಿಸುತ್ತಾರೆ.
ಇಲ್ಲಿ ಕೇವಲ ಸಾಂಕೇತಿಕವಾಗಿ
ನೀಡಲಾಗಿದ್ದು, ಔಷಧಿ ಪಡೆಯು
ವವರು ಪರಿಣಿತರ ಸಲಹೆ
ಪಡೆಯಲೇಬೇಕು.
"ಆರೋಗ್ಯವಂತ ಸಮಾಜಕ್ಕಾಗಿ
ಪ್ರಕಟಣೆ"ಇಷ್ಟವಾದರೆ ಈ ಪುಟ
like ಮಾಡಿ

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...